ಕೆಎಸ್ ಈಶ್ವರಪ್ಪ, ಬಿಜೆಪಿ ನಾಯಕ

ಕಾಂಗ್ರೆಸ್ ಸರ್ಕಾರ ಭಾಗವಾಗಿರುವ ಕೆಲವರು ಈಗಾಗಲೇ ಮೂರು ಉಪ ಮುಖ್ಯಮಂತ್ರಿಗಳು ಬೇಕೆಂದು ಬೇಡಿಕೆ ಮುಂದಿಟ್ಟಿದ್ದಾರೆ ಎಂದ ಈಶ್ವರಪ್ಪ, ಅವರು ಎಷ್ಟು ಡಿಸಿಎಂ ಗಳನ್ನಾದರೂ ಮಾಡಿಕೊಳ್ಳಲಿ ಆದರೆ ಪ್ರಸ್ತುತ ಉಪ ಮುಖ್ಯಮಂತ್ರಿಯನ್ನು ಕೂಡಲೇ ತೆಗೆದುಹಾಕಿ ಅವರ ಜಾಗದಲ್ಲಿ ಒಬ್ಬ ಯೋಗ್ಯ ಹಾಗೂ ಪ್ರಾಮಾಣಿಕ ನಾಯಕನನ್ನು ನೇಮಕ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುವುದಾಗಿ ಹೇಳಿದರು.