ಡಾ ಹೆಚ್ ಸಿ ಮಹದೇವಪ್ಪ

ಮಹದೇವಪ್ಪ ಮತ್ತು ಪರಮೇಶ್ವರ್ ಭೇಟಿ ಪ್ರಾಯಶಃ ಪೂರ್ವನಿಯೋಜಿತವಾಗಿದೆ. ಪರಮೇಶ್ವರ್ ಮನೆ ಬಳಿ ಕೆಲ ದಲಿತ ಮುಖಂಡರು ಮಹದೇವಪ್ಪನವರಿಗಾಗಿ ಕಾಯುತ್ತಿದ್ದರು. ದಲಿತ ನಾಯಕರ ಡಿನ್ನರ್ ಮೀಟಿಂಗ್ ಅನ್ನು ಪಕ್ಷದ ವರಿಷ್ಠರು ಮುಂದೂಡಿದ್ದು ದಲಿತ ನಾಯಕರನ್ನು ಅದರಲ್ಲೂ ವಿಶೇಷವಾಗಿ ಪರಮೇಶ್ವರ್ ಅವರನ್ನು ಬೇಸರಕ್ಕೆ ದೂಡಿದೆ. ಅವರು ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.