ರಸ್ತೆಯ ಸಮಸ್ಯೆ ಬಹಳ ವರ್ಷಗಳಿಂದ ಇದೆ ಅಂತ ಹೇಳುವ ಮಹಿಳೆ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಕನಿಷ್ಠ ಹತ್ತು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಹೇಳಿದಾಗ ಹುಬ್ಬೇರಿಸುವ ಸರದಿ ಶಿವಕುಮಾರ್ ಎಡಪಕ್ಕ ಕುಳಿತಿದ್ದ ಯಲಹಂಕದ ಬಿಜೆಪಿ ಶಾಸಕ ಎಸ್ ಅರ್ ವಿಶ್ವನಾಥ್ ಅವರದ್ದಾಗುತ್ತದೆ!