ಯೋಜನೆಗೆ ಅವಶ್ಯವಿರುವ ರೂ. 52 ಕೋಟಿಯನ್ನು ಎರಡು ಮೂರು ವಾರಗಳಲ್ಲಿ ಬಿಡುಗಡೆ ಮಾಡುವುದು ಎಂದು ಹೇಳಿದರು. ಬೇಸಿಗೆ ಹತ್ತಿರವಾಗುತ್ತಿರುವದರಿಂದ ಪೈಪ್ ಗಳನ್ನು ಬದಲಾಯಿಸುವ ಕಾರ್ಯ ಆದಷ್ಟು ಬೇಗ ಪೂರ್ಣಗೊಳ್ಳಬೇಕೆಂದು ವಿಜಯಪುರ ಶಾಸಕ ನಗರಾಭುವೃದ್ಧಿ ಸಚಿವರ ಮೇಲೆ ಒತ್ತಡ ಹಾಕಿದರಲ್ಲದೆ, ಗುತ್ತಿಗೆದಾರರೊಬ್ಬರ ಬಾಕಿಯಿರುವ ಹಣವನ್ನು ಬಿಡುಗಡೆ ಮಾಡುವಂತೆಯೂ ಬೈರತಿ ಸುರೇಶ್ ಅವರಿಗೆ ಹೇಳಿದರು.