ಕರ್ನಾಟಕದಲ್ಲಿ ನಕ್ಸಲರ ಅತಿದೊಡ್ಡ ಶರಣಾಗತಿ ನಡೆದಿದ್ದು, ಪಶ್ಚಿಮ ಘಟ್ಟಗಳ ನಕ್ಸಲರ ಅಧ್ಯಾಯ ಅಂತ್ಯವಾಗಿದೆ. ಇಂದು ಆರು ಜನ ಮೋಸ್ಟ್ ವಾಟೆಂಡ್ ನಕ್ಸಲರು ಸಿಎಂ ಸಿದ್ದರಾಮಯ್ಯ ಸಮುಖದಲ್ಲೇ ಶರಣಾಗಿದ್ದಾರೆ. ಶರಣಾಗತಿ ಬಳಿಕ ಮಾತನಾಡಿದ ನಕ್ಸಲ್ ನಾಯಕಿ, ನಾನು ಸಂವಿಧಾನಾತ್ಮಕವಾಗಿ ಮುಂದೆ ನಮ್ಮ ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.