ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?

ಕರ್ನಾಟಕದಲ್ಲಿ ನಕ್ಸಲರ ಅತಿದೊಡ್ಡ ಶರಣಾಗತಿ ನಡೆದಿದ್ದು, ಪಶ್ಚಿಮ ಘಟ್ಟಗಳ ನಕ್ಸಲರ ಅಧ್ಯಾಯ ಅಂತ್ಯವಾಗಿದೆ. ಇಂದು ಆರು ಜನ ಮೋಸ್ಟ್ ವಾಟೆಂಡ್ ನಕ್ಸಲರು ಸಿಎಂ ಸಿದ್ದರಾಮಯ್ಯ ಸಮುಖದಲ್ಲೇ ಶರಣಾಗಿದ್ದಾರೆ. ಶರಣಾಗತಿ ಬಳಿಕ ಮಾತನಾಡಿದ ನಕ್ಸಲ್​ ನಾಯಕಿ, ನಾನು ಸಂವಿಧಾನಾತ್ಮಕವಾಗಿ ಮುಂದೆ ನಮ್ಮ ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.