ವಿಪಕ್ಷ ನಾಯಕ ಆರ್ ಅಶೋಕ

ನೀತಿ ಆಯೋಗದ ಸಭೆಯಲ್ಲಿ ಎಲ್ಲ ರಾಜ್ಯಗಳು ಮುಖ್ಯಮಂತ್ರಿಗಳು ಪಾಲ್ಗೊಂಡು ತಮ್ಮ ತಮ್ಮ ರಾಜ್ಯಗಳ ಅಭಿವೃದ್ಧಿಗೆ ಬೇಕಿರುವ ಹಣಕಾಸಿನ ನೆರವಿನ ಬಗ್ಗೆ ಮಾತಾಡುತ್ತಾರೆ, ತಮಿಳುನಾಡು ಮುಖ್ಯಮಂತ್ರಿಯೂ ಸಭೆಗೆ ಹೋಗಿದ್ದಾರೆ, ಅವರಿಗೆಲ್ಲ ತಮ್ಮ ರಾಜ್ಯಗಳ ಅಭಿವೃದ್ಧಿ ಬೇಕಿದೆ, ನಮ್ಮ ಮುಖ್ಯಮಂತ್ರಿಗೆ ಮಾತ್ರ ಬೇಕಿಲ್ಲ, ಇದು ಅವರು ತಮ್ಮನ್ನು ಆರಿಸಿದ ಜನತೆ ಮಾಡಿರುವ ದ್ರೋಹವಲ್ಲದೆ ಮತ್ತೇನೂ ಅಲ್ಲ ಎಂದು ಅಶೋಕ ಹೇಳಿದರು.