ಮನೋರಂಜನ್ ತಂದೆ

ದೆಹಲಿ-ಬೆಂಗಳೂರು-ಮೈಸೂರು ಅಂತ ಓಡಾಡುತ್ತಿದ್ದ, ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು ಅನ್ನೋ ಉತ್ಕಟ ಆಸೆ ಅವನಲ್ಲಿತ್ತು ಎಂದು ತಂದೆ ಅವರು ಹೇಳುತ್ತಾರೆ. ಮನೋರಂಜನ್ ಜೊತೆ ಮತ್ತೊಬ್ಬ ಸಂಸತ್ ಪ್ರವೇಶಿಸಿದ್ದರೆ, ಹೊರಗಡೆ ಒಬ್ಬ ಯುವತಿ ಮತ್ತು ಯುವಕ ಘೋಷಣೆಗಳನ್ನು ಕೂಗುತ್ತಿದ್ದರು. ಅವರ ಉದ್ದೇಶ ಏನಾಗಿತ್ತು ಅನ್ನೋದು ವಿಚಾರಣೆಯ ನಂತರ ಗೊತ್ತಾಗಲಿದೆ.