ಹುಬ್ಬಳ್ಳಿಯಲ್ಲಿ ಆರ್ ಅಶೋಕ

ಆದರೆ, ಈ ಬಾರಿ ಎಲ್ಲ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಸಹಮತದೊಂದಿಗೆ ಪ್ರಜ್ವಲ್ ರನ್ನು ಹಾಸನದಿಂದ ಸ್ಪರ್ಧೆಗಿಳಿಸಿ ಪ್ರಚಾರ ಮಾಡಿದ್ದರು. ಪ್ರಜ್ವಲ್ ನಾಮಪತ್ರ ಸಲ್ಲಿಸುವಾಗ ರಾಜ್ಯ ಬಿಜೆಪಿ ಅಧ್ಯಕ್ಷ ಸೇರಿದಂತೆ ರಾಜ್ಯದ ಹಲವಾರು ನಾಯಕರಿದ್ದರು ಈಗ ನೋಡಿದರೆ, ಅಶೋಕ ಅವರು ಪ್ರಜ್ವಲ್ ನಮ್ಮ ಕ್ಯಾಂಡಿಡೇಟೇ ಅಲ್ಲ ಅನ್ನುತ್ತಾ ಕೈ ತೊಳೆದುಕೊಳ್ಳುತ್ತಿದ್ದಾರೆ.