ಕೆಂಪೇಗೌಡ, ಶಿವಕುಮಾರ ಸ್ವಾಮೀಜಿ, ಕೆಂಗಲ್ ಹನುಮಂತಯ್ಯ ಮೊದಲಾದವರೆಲ್ಲ ರಾಮನಗರಕ್ಕೆ ಸೇರಿದವರು, ಅಂದರೆ ಬೆಂಗಳೂರಿನವರಾಗಿದ್ದವರು, ಎಂದು ಹೇಳಿದ ಶಿವಕುಮಾರ್, ಕುಮಾರಸ್ವಾಮಿ ಮಾತುಗಳಿಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ತನಗಿಲ್ಲ, ತನಗೊಂದು ಯೋಚನೆ ಹೊಳೆದಿದೆ ಅದನ್ನು ಪೂರ್ತಿಗೊಳಿಸುವ ಪ್ರಯತ್ನ ಮಾಡೋದಾಗಿ ಹೇಳಿದರು.