ಬಿಮ್ಸ್ ನಲ್ಲಿ ವೈದ್ಯರ ನಿರ್ಲಕ್ಷ್ಯ ಕಾರಣಕ್ಕೆ ಬಾಣಂತಿಯೊಬ್ಬರು ಸಾವನ್ನಪ್ಪಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಸ್ಪತ್ರೆಯಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಿದೆ, ಎಲ್ಲವನ್ನೂ ಸರಿಮಾಡುವ ಅವಶ್ಯಕತೆಯಿದೆ, ಈಗಾಗಲೇ ಒಮ್ಮೆ ಬಿಮ್ಸ್ ಗೆ ಭೇಟಿ ನೀಡಿರುವೆ, ಮತ್ತೊಮ್ಮೆ ಹೋಗುವುದಾಗಿ ಹೇಳಿದರು.