ದೇವೇಗೌಡರು ಬಹಳ ಹಿರಿಯರು, ಅವರ ವಯಸ್ಸಿಗೆ ಗೌರವ ಕೊಡ್ತೀನಿ, ಅದರೆ ಅವರು ಜನರಿಗೆ ಮಾಡಿರುವ ಮೋಸವನ್ನು ಹೇಳುವುದು ನನ್ನ ಕರ್ತವ್ಯವಾಗಿದೆ ಎಂದು ಹೇಳಿದ ಶಿವಕುಮಾರ್, ಕೋವಿಡ್ ಸಮಯದಲ್ಲಿ ಕುಮಾರಸ್ವಾಮಿ ಮನೆಯಲ್ಲಿ ಹೊದ್ದು ಮಲಗಿದ್ದರೆ ಡಿಕೆ ಸುರೇಶ್ ಮನೆಮನೆ ತಿರುಗಿ ಜನರ ಅರೋಗ್ಯ ವಿಚಾರಿಸುತ್ತಿದ್ದರು ಎಂದರು.