ಡಾ. ಬಸವರಾಜ ಗುರೂಜಿಯವರ ದೈನಂದಿನ ಭಕ್ತಿ ಕಾರ್ಯಕ್ರಮದಲ್ಲಿ, ಕನಸಿನಲ್ಲಿ ಸತ್ತವರು ಕಾಣಿಸಿಕೊಂಡರೆ ಅದಕ್ಕೆ ಅರ್ಥ ಏನು ಎಂಬುವುದನ್ನು ವಿವರಿಸಲಾಗಿದೆ. ಸ್ವಪ್ನ ಶಾಸ್ತ್ರದ ಪ್ರಕಾರ, ಇಂತಹ ಕನಸುಗಳು ಕುಟುಂಬದಲ್ಲಿ ಆಪತ್ತು ಅಥವಾ ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು. ಪರಿಹಾರವಾಗಿ, ಕುಲದೇವರ ದರ್ಶನ, ಅಥವಾ ತಿರ್ಥ ಪ್ರೋಕ್ಷಣೆ ಸೂಚಿಸಲಾಗಿದೆ.