ಶಾಸಕ ವಿಜಯಾನಂದ ಕಾಶಪ್ಪನವರ್ ಪ್ರತ್ಯೇಕ ಹೋರಾಟ ಮಾಡಲಿರುವ ಬಗ್ಗೆ ಯತ್ನಾಳ್ ಗಮನ ಸೆಳೆದಾಗ, ಯಾರು ಬೇಡಂತಾರೆ, ತಮ್ಮೊಂದಿಗೆ ಅವರು ಮುರುಗೇಶ್ ನಿರಾಣಿ ಮತ್ತು ಹರಿಹರದ ಸ್ವಾಮಿಯನ್ನೂ ಸೇರಿಸಿಕೊಳ್ಳಲಿ ಅಂತ ಹೇಳಿ ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರದ ಎಲ್ಲ ಹಗರಣಗಳನ್ನು ಪ್ರಸ್ತಾಪ ಮಾಡೋದಾಗಿ ಹೇಳಿದರು.