ಹುಬ್ಬಳ್ಳಿಯಲ್ಲಿ ಬಿಡದ ಮಳೆ

ಶಾಲಾ ಕಾಲೇಜುಗಳಿಗೆ ಹೋದ ಮಕ್ಕಳು, ಕೋರ್ಟ್-ಕಚೇರಿಗಳಿಗೆ ಹೋದ ಜನ ತಮ್ಮೊಂದಿಗೆ ಕೊಡೆ ಅಥವಾ ಮಳೆಯಿಂದ ರಕ್ಷಣೆ ಪಡೆಯಲು ಯಾವುದಾದರೂ ಸಾಧನ ತೆಗೆದುಕೊಂಡು ಹೋಗಿದ್ದರೆ ಬಚಾವು, ಇಲ್ಲದ್ದಿದ್ದರೆ ದೃಶ್ಯಗಳಲ್ಲಿ ಕಾಣುತ್ತಿರುವ ಜನರ ಹಾಗೆ ಪರದಾಡಬೇಕಾಗುತ್ತದೆ. ಅದೇನೆ ಇರಲಿ, ಸುರಿಯಲಾರಂಭಿಸಿರುವ ಮಳೆ ರೈತ ಸಮುದಾಯಕ್ಕೆ ಅತೀವ ಸಂತಸವನನಂತೂ ಉಂಟು ಮಾಡಿದೆ.