ಬೆಳಗಾವಿಯಲ್ಲಿ ಆರ್ ಅಶೋಕ

ಸರ್ಕಾರವೇ ದಾಂಧಲೆ ನಡೆಸಿ ಪ್ರತಿಭಟನೆ ಹಿಂಸೆ ರೂಪ ತಳೆಯುವಂತೆ ಮಾಡಿದೆ, ಲಿಂಗಾಯತರ ಮೇಲೆ ಕೈ ಮಾಡಿದ ಮೊದಲ ಸರ್ಕಾರ ಇದು, ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಸ್ವಾಮೀಜಿ ಹೇಳಿದ್ದಾರೆ, ಲಾಠಿಚಾರ್ಜ್ ನಲ್ಲಿ ಗಾಯಗೊಂಡಿರುವ ಕೆಲವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಶೋಕ ಹೇಳಿದರು.