ಶಿವಮೊಗ್ಗ_ರಾಗಿಗುಡ್ಡ ಪ್ರದೇಶ

ಗಾರೆ ಕೆಲಸದವರು ಮನೆಗಳಲ್ಲಿ ಕೂತರೆ ಹೊಟ್ಟೆಪಾಡು ನಡೆಯದು. ಮೂವರು ಮಹಿಳೆಯರು ಕೈಯಲ್ಲಿ ಮಧ್ಯಾಹ್ನ ಊಟದ ಬ್ಯಾಗ್ ಹಿಡಿದುಕೊಂಡು ಕೆಲಸಗಳಿಗೆ ಹೋಗುತ್ತಿದ್ದಾರೆ. ಅವರು ಪ್ರಾಯಶಃ ಉತ್ತರ ಕರ್ನಾಟಕದವರಿರಬೇಕು. ನಗರ ಪ್ರದೇಶಗಳಲ್ಲೂ ಅಂಗಡಿ ಮುಂಗಟ್ಟುಗಳನ್ನು ಓಪನ್ ಮಾಡಿ ವ್ಯಾಪಾರ ವಹಿವಾಟು ನಡೆಸುವಂತೆ ಸೂಚಿಸಲಾಗಿದೆ ಎಂದು ಮಂಗಳವಾರ ಪೊಲೀಸ್ ವರಿಷ್ಠಾಧಿಕಾರಿ ಜಿಕೆ ಮಿಥುನ್ ಕುಮಾರ್ ಹೇಳಿದ್ದರು.