ದೇವನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಮುಖಂಡರಿಗೆ ಮುನಿಯಪ್ಪ ಅಲ್ಲಿಂದ ಸ್ಪರ್ಧಿಸುವುದು ಬೇಕಿರಲಿಲ್ಲ. ಅವರೆಲ್ಲ, ಪರ ಪ್ರಚಾರ ಕಾರ್ಯಕ್ಕಿಳಿಯದೆ ಮನೆಗಳಲ್ಲಿ ಕೂತು ಬಿಟ್ಟಿದ್ದಾರೆ.