ಇಬ್ರಾಹಿಂ ರಾಜಕೀಯವಾಗಿ ದೇವೇಗೌಡರ ಆಶ್ರಯದಲ್ಲಿ ಬೆಳೆದವರು ಈಗ ಅವರಿಗೆ ಸವಾಲೆಸೆಯುತ್ತಾರೆಯೇ? ಅವರನ್ನು ಮತ್ತು ಅವರು ಮಾಡಿರುವ ದಾವೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ದೇವೇಗೌಡರು ನೋಡಿಕೊಳ್ಳುತ್ತಾರೆ, ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು ಎಂದು ರೇವಣ್ಣ ಹೇಳಿದರು.