ಸಿಪಿ ಯೋಗೇಶ್ವರ್

ಅಬ್ಕಾರಿ ಇಲಾಖೆಯಿಂದ ಹಣ ಸಂಗ್ರಹಿಸಿ ಅದನ್ನು ಜನರಿಗೆ ಹಂಚುವ ಕಾಂಗ್ರೆಸ್ ಹುನ್ನಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಯೋಗೇಶ್ವರ್ ತನ್ನ ಹತ್ತಿರ ಖರ್ಚಿಗೆ ದುಡ್ಡಿಲ್ಲ, ತನ್ನ ಕಷ್ಟ ತನಗೆ ಮಾತ್ರ ಗೊತ್ತು, ಹಾಗಾಗೇ ಕಾಂಗ್ರೆಸ್ ಕುಮಾರಸ್ವಾಮಿ ವೋಟು ಯೋಗೇಶ್ವರ್ ಗೆ ವೋಟು ಅಂತ ಪ್ರಚಾರ ಮಾಡುತ್ತಿದೆ ಎಂದು ಹೇಳಿದರು.