ಕಾಂಗ್ರೆಸ್ ಪಕ್ಷದ ನಾಯಕರ್ಯಾರೂ ವರದಿಯನ್ನು ಅವೈಜ್ಞಾನಿಕ ಅಂತ ಹೇಳಿಲ್ಲ, ಆದರೆ ಅದರಲ್ಲಿ ಹೇಳಿರುವ ಸಂಗತಿಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಪರಾಮರ್ಶೆ ಅಥವಾ ವೈಜ್ಞಾನಿಕ ತಿದ್ದುಪಾಟುಗಳನ್ನು ಮಾಡುವುದು ಸಾಧ್ಯವೇ ಅಂತ ಹೇಳಿದ್ದಾರೆ ಎಂದು ಖರ್ಗೆ ಹೇಳಿದರು.