ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಬಸ್ಗಳಲ್ಲಿ ನಿತ್ಯ ಸಾವಿರಾರು ಜನರು ಪ್ರಯಾಣ ಮಾಡುತ್ತಾರೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುವುದು ಚಾಕಲನ ಕರ್ತವ್ಯವಾಗಿದೆ. ಆದರೆ ನಿಪ್ಪಾಣಿ ಘಟಕದ ಬಸ್ ಚಾಲಕ ಧೂಮಪಾನ ಮಾಡುತ್ತ ಚಾಲನೆ ಮಾಡಿದ್ದಾನೆ.