ಬಳ್ಳಾರಿಯ ದೊಡ್ಡಬಸಯ್ಯ

ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದ ಸ್ಥಳದಲ್ಲಿ ಭದ್ರತೆ ಇರಲಿಲ್ಲ ಎಂದು ಎಲ್ಲರೂ ಹೇಳುತ್ತಿದ್ದಾರೆ. ಅದು ಬೆಟ್ಟದ ಪ್ರದೇಶವಾಗಿರುವುದರಿಂದ ಪ್ರವಾಸಿಗರು ಕುದುರೆಗಳನ್ನು ಬಾಡಿಗೆಗೆ ಗೊತ್ತು ಮಾಡಿಕೊಂಡು ಹೋಗಬೇಕಂತೆ. ಉಗ್ರರ ದಾಳಿ ನಡೆದಾಗ ಕುದುರೆಗಳು ಜೀವಭಯದಿಂದ ಮನಬಂದಂತೆ ಓಡುತ್ತಿದ್ದ ಕಾರಣ ಬೆಟ್ಟ ಹತ್ತಿದವರಿಗೆ ವಾಪಸ್ಸು ಬರಲು ಕುದುರೆಗಳಿರಲಿಲ್ಲ ಎಂದು ದೊಡ್ಡಬಸಯ್ಯ ಹೇಳುತ್ತಾರೆ.