ಸರ್ಕಾರದ ಪ್ರತಿನಿಧಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಸ್ಥಳೀಯರನ್ನು ವಿಶ್ವಾಶಕ್ಕೆ ತೆಗೆದುಕೊಂಡು ಸಮಸ್ಯೆಯನ್ನು ಕೊನೆಗಾಣಿಸಬೇಕಿತ್ತೇ ಹೊರತು, ಹೀಗೆ ಅಸಂವೈಧಾನಿಕ ರೀತಿಯಲ್ಲಿ ಖಂಡಿತ ಅಲ್ಲ ಎಂದು ಸುಮಲತಾ ಹೇಳಿದರು.