ನಿಯತ್ತಿನಿಂದ ತೆರಿಗೆ ಪಾವತಿಸುವ ಕನ್ನಡಿಗರ ದುಡ್ಡು ಜನಪ್ರತಿನಿಧಿಗಳ ಅರಚಾಟ-ಕೂಗಾಟದಲ್ಲಿ ವೇಸ್ಟ್ ಅಗುತ್ತಿದೆ. ಸರ್ಕಾರದಲ್ಲಿ ಯಾರೇ ಇದ್ದರೂ ಹಗರಣಗಳ ಆರೋಪಗಳು ತಪ್ಪಿದ್ದಲ್ಲ. ಅವರು ಇವರ ಮೇಲೆ ಇವರು ಅವರ ಮೇಲೆ ಆರೋಪ ಮಾಡುವುದಕ್ಕೆ ಅಧಿವೇಶನ ನಡೆಸುವುದಾದರೆ ನಡೆಸದಿರುವುದೇ ಜನ ಪ್ರತಿನಿಧಿಗಳು ಕನ್ನಡಿಗರಿಗೆ ಮಾಡಬಹುದಾದ ದೊಡ್ಡ ಉಪಕಾರ.