ದರ್ಶನ್ ಅಭಿಮಾನಿ ಭವ್ಯಾ

ಆರೋಪಗಳು ಎಲ್ಲರ ಮೇಲೂ ಬರುತ್ತವೆ, ಆದರೆ ಅವು ಬಂದಾಗ ಎದೆಗುಂದಬಾರದು, ದೈರ್ಯವಾಗಿ ಆರೋಪವನ್ನು ಎದುರಿಸಬೇಕು, ನಟ ದರ್ಶನ್ ಮೇಲೆ ಕೊಲೆ ಅರೋಪ ಬಂದಿದೆ ಎನ್ನುವ ಕಾರಣಕ್ಕೆ ಅವರ ಮೇಲಿನ ಅಭಿಮಾನ ಮತ್ತು ಪ್ರೀತಿಯೇನೂ ಕಡಿಮೆಯಾಗಿಲ್ಲ ಎಂದು ಹೇಳುವ ಭವ್ಯಾ ಇದಕ್ಕೂ ಮೊದಲು ಅನೇಕ ಸಲ ದರ್ಶನ್ ನೋಡಲು ಬಂದಿದ್ದರಂತೆ.