ತನಗೆ ಧೈರ್ಯ ತೆಗೆದುಕೊಳ್ಳಲು ಅಜ್ಜಿ ಹೇಳಿದ್ದಾರೆ, ಉಗ್ರರು ಯಾವುದೇ ಬಿಲದಲ್ಲಿ ಅಡಗಿ ಕುಳಿತಿದ್ದರೂ ಪ್ರಧಾನಿ ಮೋದಿಯವರು ಹುಡುಕಿ ಹೊಡೆಯುತ್ತಾರೆ ಎಂದು ಅವರು ಹೇಳಿದ್ದಾರೆ, ಅವರು ಮಾತಾಡಿದ್ದನ್ನು ಎಲ್ಲರೂ ಕೇಳಿಸಿಕೊಂಡಿದ್ದಾರೆ, ಕೇವಲ ಟಿವಿಯಲ್ಲಿ ನೋಡಿ ಕೇಳಿ ಶಿವಮ್ಮನವರು ಅಷ್ಟು ದೂರದಿಂದ ತಮ್ಮನ್ನು ಮಾತಾಡಿಸಲು ಬಂದಿರುವುದಕ್ಕೆ ಹೇಗೆ ರಿಯಾಕ್ಟ್ ಮಾಡಬೇಕೋ ಗೊತ್ತಾಗುತ್ತಿಲ್ಲ ಎಂದು ಪಲ್ಲವಿಯವರು ಹೇಳಿದರು.