ಕಾರ್ಯಕರ್ತರು ಸಮಾವೇಶಕ್ಕಾಗಿ ಕಾತುರರಾಗಿದ್ದಾರೆ ಎಂದು ರಾಮನಗರಲ್ಲಿಂದು ಮಾಧ್ಯಮದವರವ ಜೊತೆ ಮಾತಾಡುವಾಗ ಹೇಳಿದ ಯೋಗೇಶ್ವರ್, ತನ್ನ ಮತ್ತು ಕುಮಾರಸ್ವಾಮಿ ನಡುವೆ ರಾಜಕೀಯ ವೈಷಮ್ಯವೇನೂ ಇಲ್ಲ, ಇಬ್ಬರೂ ಬೇರೆ ಬೇರೆ ಪಕ್ಷದವರಾಗಿದ್ದೆವು ಎಂದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಪೂರ್ಣ ಜನಾಬ್ದಾರಿ ತಾನೇ ಹೊತ್ತುಕೊಳ್ಳುವುದಾಗಿ ಯೋಗೇಶ್ವರ್ ಹೇಳಿದರು.