ವಾಟಾಳ್ ನಾಗರಾಜ್ ಸಂದರ್ಶನ

ಬೆಂಗಳೂರಲ್ಲಿ ಬೇರೆ ಭಾಷಿಕರು ದಿನೇದಿನೇ ಹೆಚ್ಚುತ್ತಿರುವುದರಿಂದ ಕನ್ನಡದ ಹೋರಾಟಗಳ ಮೇಲೆ ಪ್ರಭಾವ ಬೀರುತ್ತಿದೆ ಎಂದು ಹೇಳುವ ಅವರು ಕೆಲ ಕನ್ನಡ ಪರ ಹೋರಾಟಗಾರರು ಸ್ವಾರ್ಥಕ್ಕಾಗಿ ಚಳಿವಳಿಗಳನ್ನು ಬಳಸಿಕೊಳ್ಳುತ್ತಿರಬಹುದು ಆದರೆ ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ತೂಗಲಾಗಲ್ಲ, ತಮ್ಮಂಥ ಹಲವಾರು ಜನ ನಿಸ್ವಾರ್ಥ ಮನೋಭಾವದಿಂದ ಕನ್ನಡ ಜಲ-ನೆಲ-ಭಾಷೆಗಾಗಿ ಹೋರಾಟ ಮಾಡುತ್ತಿದ್ದಾರೆ ಎನ್ನುತ್ತಾರೆ.