ರೇಣುಕಾಚಾರ್ಯ ಸಹ ಕೆಲ ಮಾಜಿ ಶಾಸಕರನ್ನು ಜೊತೆಗೆ ಕರೆದುಕೊಂಡು ಯತ್ನಾಳ್ ತಂಡದ ಸದಸ್ಯರಿಗೆ ದೇವರು ಬುದ್ಧಿ ನೀಡಲಿ ಅಂತ ನವೆಂಬರ್ 29ರಿಂದ ಒಂದು ಅಭಿಯಾನ ನಡೆಸುತ್ತಿದ್ದಾರೆ. ಇವರ ತಂಡವು ಮಾಜಿ ಶಾಸಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮನೆಯಿಂದ ಹೊರಟು ಮುಳುಬಾಗಿಲು ಕುರುಡುಮಲೈ ಗಣೇಶನ ದೇವಸ್ಥಾನಕ್ಕೆ ತೆರಳಿ ದೇವರ ಆಶೀರ್ವಾದ ಪಡೆದು ಅಲ್ಲಿಂದ ಮೈಸೂರಿಗೆ ತೆರಳಲಿದೆ.