ಅಡಳಿತ ನಡೆಸುವ ಸರ್ಕಾರ ಎಫ್ಐಆರ್ ಗಳನ್ನು ದಾಖಲಿಸಿದಾಗ ವಿರೋಧಪಕ್ಷವಾಗಿರುವ ತಾವು ಬೆದರಿ ಬಗ್ಗಿದರೆ ಅವರಿಗೆ ತಾವಾಡಿದ್ದೇ ಆಟವಾಗುತ್ತದೆ, ಲಕ್ಷಾಂತರ ಎಕರೆ ಜಮೀನು ಕಬಳಿಸುವ ಪ್ರಯತ್ನದಲ್ಲಿರುವ ವಕ್ಫ್ ಮಂಡಳಿ ತಾವು ನಡೆಸುತ್ತಿರುವ ಹೋರಾಟವನ್ನು ಹೀಗೆ ನಿಲ್ಲಿಸಬಹದೆಂದು ಸರ್ಕಾರ ಭಾವಿಸಿದ್ದರೆ ಅದು ಭ್ರಮೆಯಲ್ಲಿದೆ, ಬಿಜೆಪಿಯ ಹೋರಾಟ ಯಾವ ಕಾರಣಕ್ಕೂ ನಿಲ್ಲದು ಎಂದು ಅಶೋಕ ಹೇಳಿದರು.