ಅಧಿವೇಶನದಲ್ಲಿ ಅಶೋಕ ಮತ್ತು ಕೋನರೆಡ್ಡಿ

ಅಶೋಕ ಮಾತಿನಿಂದ ಅಸಮಾಧಾನಗೊಂಡ ಕೋನರೆಡ್ಡಿ, ವಿರೋಧ ಪಕ್ಷದ ನಾಯಕರಾಗಿರುವ ಅಶೋಕ ಅವರೇ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಋಣಾತ್ಮಕವಾಗಿ ಮಾತಾಡಿದರೆ ಜನ ಅಲ್ಲಿಗೆ ಹೇಗೆ ಹೋದಾರು? ಅವರ ಮಾತು ಖಾಸಗಿ ಆಸ್ಪತ್ರೆಗಳಿಗೆ ನೆರವಾಗುವಂತಿದೆ, ಅವರು ನೆಗೆಟಿವ್ ಕಾಮೆಂಟ್​​ಗಳನ್ನು ಮಾಡೋದು ಬಿಟ್ಟು ಸರ್ಕಾರೀ ಆಸ್ಪತ್ರೆಗಳ ಗುಣಮಟ್ಟ ಸುಧಾರಿಸಲು ಸಲಹೆ ನೀಡಲಿ ಎಂದರು.