ಕೆಲ ಅಭಿಮಾನಿಗಳು ರಜತ್ ಪಾಟೀದರ್ ತಂಡ ಸ್ಟ್ರಾಟಿಜಿಯನ್ನು ಬದಲಾಯಿಸಬೇಕು ಅನ್ನುತ್ತಾರೆ, ಪ್ರತಿ ಪಂದ್ಯಕ್ಕೆ ಒಂದೇ ಸ್ಟ್ರಾಟಿಜಿ ನಡೆಯಲ್ಲ ಅನ್ನೋದು ಅವರ ವಾದ. 163 ರನ್ ಮೊತ್ತ ತುಂಬಾ ಕಡಿಮೆ ಅಯ್ತು ಗುರೂ, ಕನಿಷ್ಠ 200 ರನ್ ಅದರೂ ಗಳಿಸಬೇಕಿತ್ತು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹೇಗೆ ಬ್ಯಾಟ್ ಮಾಡಬೇಕು ಅಂತ ರಾಹುಲ್ ತೋರಿಸಿಕೊಟ್ಟಿದ್ದಾನೆ ಅಂತ ಅಭಿಮಾನಿಯೊಬ್ಬರು ಹೇಳುತ್ತಾರೆ.