ಆರ್ ಆರ್ ನಗರದಲ್ಲಿ ಬಿಎಸ್ ಯಡಿಯೂರಪ್ಪ

ಕೆರೆ ಅಭಿವೃದ್ಧಿ ಕಾಮಗಾರಿಗಾಗಿ ಬಿಜೆಪಿ ಸರಕಾರ ಬಿಡುಗಡೆ ಮಾಡಿದ್ದ ರೂ. 42 ಕೋಟಿ ಅನುದಾನವನ್ನು ಈಗಿನ ಸರ್ಕಾರ ಬೇರೆ ಕಾಮಗಾರಿಗಳಿಗೆ ಡೈವರ್ಟ್ ಮಾಡಿದೆ ಎಂದು ಹೇಳಿದ ಮುನಿರತ್ನ ಕೆರೆ ನಡುಭಾಗದಲ್ಲಿ ರಸ್ತೆ ಇದೆಯೆಂಬ ಸಬೂಬು ನೀಡಲಾಗಿದೆ ಎಂದರು. ಮಾಜಿ ಸಚಿವ ಹಾಗೂ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ ಮತ್ತು ಇತರ ಸ್ಥಳೀಯ ಮುಖಂಡರು ಯಡಿಯೂರಪ್ಪ ಮತ್ತು ಮುನಿರತ್ನ ಅವರೊಂದಿಗಿದ್ದರು.