ಕಣ್ಮರೆಯಾಗಿರುವ ಜಗನ್ನಾಥರ ಮಕ್ಕಳು

ಗುಡ್ಡ ಕುಸಿತವುಂಟಾದಾಗ ಹೋಟೆಲ್ ನಲ್ಲಿ 15-20 ಜನ ಇದ್ದರಂತೆ. ಮಣ್ಣಿನಡಿ ಸಿಲುಕಿ ಎಷ್ಟು ಜನ ಸತ್ತಿದ್ದಾರೆ ಅನ್ನೋದು ನಿಖರವಾಗಿ ಗೊತ್ತಾಗುತ್ತಿಲ್ಲ. ಮಣ್ಣು ತೆರವು ಮಾಡುವ ಕಾರ್ಯಾಚರಣೆ ಮಳೆಯ ಕಾರಣ ನಿಧಾನಗತಿಯಲ್ಲಿ ಸಾಗುತ್ತಿದೆ. ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಇವತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೋಗಿದ್ದರು.