ಲೋಕಸಭಾ ಚುನಾವಣೆಯ ಬಳಿಕ ಜೆಡಿಎಸ್ ಪಕ್ಷದ ಭವಿಷ್ಯ ಏನಾಗಲಿದೆ ಅನ್ನೋದನ್ನು ದೇವೇಗೌಡರು ಯೋಚನೆ ಮಾಡಿದಂತಿಲ್ಲ, ಅವರ ಪಕ್ಷದ ಎಷ್ಟು ಸದಸ್ಯರು ಹೊರಬೀಳಲಿದ್ದಾರೆ ಅಂತ ಅವರು ತಿಳಿಯುವ ಬದಲು ಕಾಂಗ್ರೆಸ್ ಮುಳುಗಿ ಹೋಗಲಿದೆ ಅಂತ ಹೇಳುವುದು ಅಸಮಂಜಸ ಎನಿಸುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.