ಯಶ್ ಅತುರದಲ್ಲಿ, ಬೇಗ ಬೇಗ ಹೆಜ್ಜೆ ಹಾಕುತ್ತಾ ನಿಲ್ದಾಣದಿಂದ ಹೊರಬರುತ್ತಿದ್ದಾಗ ಮಾಧ್ಯಮ ಪ್ರತಿನಿಧಿಗಳು ಬೈಟ್ ಗಾಗಿ ಅವರ ಮೇಲೆ ಮುಗಿಬೀಳುವುದು ಸರಿಯೆನಿಸಲಿಲ್ಲ. ಅವರು ಯಾವ ಕೆಲಸಕ್ಕೆ ಬಂದಿದ್ದಾರೆನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಯಶ್ ಗೆ ಸೂರಣಗಿಯ ಹಣಮಂತು, ನವೀನ್ ಮತ್ತು ಮುರಳಿಯವರ ಕುಟುಂಬಗಳನ್ನು ಭೇಟಿಯಾಗಿ ಸಂತೈಸುವುದು ಮುಖ್ಯವಾಗಿದೆ ಮತ್ತು ಮೊದಲ ಆದ್ಯತೆಯಾಗಿದೆ.