Karnataka Budget Session: ಕೋವಿಡ್ ಸಮಯದಲ್ಲಿ ಪೇಟೆಗಳಲ್ಲಿದ್ದ ಅನೇಕ ಯುವಕರು ತಮ್ಮ ಹಳ್ಳಿಗಳಿಗೆ ವಾಪಸ್ಸಾಗಿ, ವ್ಯವಸಾಯದಲ್ಲಿ ತೊಡಗಿ ಅಡಕೆ, ತೆಂಗು ಮತ್ತು ಬೇರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಪ್ರಸಕ್ತವಾಗಿ ರಾಜ್ಯ ಭೀಕರ ಬರಗಾಲ ಸ್ಥಿತಿಯಲ್ಲಿರುವುದರಿಂದ ಕೃಷಿಗಾಗಿ ನೀರಿನ ಸಮಸ್ಯೆ ಉಲ್ಬಣಿಸಿದೆ, ಹಾಗಾಗಿ ಕಾಮಗಾರಿಯನ್ನು ಚುರುಕುಗೊಳಿಸಿ ರೈತರಿಗೆ ನೆರವಾಗಬೇಕು ಎಂದು ಸುರೇಶ್ ಬಾಬು ಹೇಳಿದರು.