ಮೈಸೂರಲ್ಲಿ ವಿಶಿಷ್ಟವಾಗಿ ರಾಜ್ಯೋತ್ಸವ ಆಚರಣೆ

ಮೈಸೂರು ಕೆಎಸ್ ಆರ್ ಟಿಸಿ ವಿಭಾಗದ ಅಧಿಕಾರಿಗಳು ಹೇಳುವ ಪ್ರಕಾರ ಕನ್ನಡ ಪ್ರಖ್ಯಾತ ಕಾದಂಬರಿಕಾರ್ತಿ ತ್ರಿವೇಣಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಥೀಮ್​ನಲ್ಲಿ ಬಸ್​ಅನ್ನು ಸಿಂಗರಿಸಲಾಗಿದೆ. ಬಸ್ಸಿನ ಹಿಂಭಾಗದಲ್ಲಿ ತ್ರಿವೇಣಿ ಅವರು ಬರೆದಿರುವ ಕಾದಂಬರಿಗಳನ್ನು ಡಿಸ್ ಪ್ಲೇ ಮಾಡಲಾಗಿದೆ ಎಂದು ಒಬ್ಬ ಮಹಿಳಾ ಅಧಿಕಾರಿ ಹೇಳುತ್ತಾರೆ.