Sriramulu: ಸೋಲಿನ ನೋವಿನ ಜೊತೆನೇ ಸಿದ್ರಾಮಯ್ಯ ವಿರುದ್ಧ ಗುಡುಗಿದ ಶ್ರೀರಾಮುಲು

ಹೊಸ ಸರ್ಕಾರ ಕುದುರಿಕೊಳ್ಳಲು ಸ್ವಲ್ಪ ಸಮಯ ನೀಡಬೇಕಾಗುತ್ತದೆ. 5 ಗ್ಯಾರಂಟಿಗಳ ಜಾರಿಗೆ ಆದೇಶ ಹೊರಡಿಸಲು ಸರ್ಕಾರ ಮೀನ ಮೇಷ ಎಣಿಸಿದರೆ ಟೀಕೆ ಆರಂಭಿಸಬಹುದು