ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧಿಸುವುದು ಹೆಚ್ಚುಕಡಿಮೆ ಖಚಿತವಾಗುತ್ತಿರುವಂತೆಯೇ ಯಾವುದೋ ಕಾರಣಕ್ಕೆ ಅದನ್ನು ಘೋಷಣೆ ಮಾಡುವ ಗೋಜಿಗೆ ಜೆಡಿಎಸ್ ನಾಯಕರು ಮತ್ತು ಖುದ್ದು ಕುಮಾರಸ್ವಾಮಿ ಹೋಗುತ್ತಿಲ್ಲ. ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟಿಕೊಟ್ಟಿರುವುದನ್ನು ಬಿಜೆಪಿ ನಾಯಕರು ಈಗಾಗಲೇ ಘೋಷಣೆ ಮಾಡಿದ್ದಾರೆ. ಆದರೆ ಜೆಡಿಎಸ್ ನಾಯಕರು ಗೊಂದಲದಲ್ಲಿದ್ದಾರೆ.