ಸೋಮಶೇಖರ್ ಕೋಪದಲ್ಲಿ ಮಾತಾಡುವಾಗ ಅಶೋಕ ಅದೇ ಪ್ಯಾಲಿನಗೆ ಬೀರುತ್ತಾರೆ. ಸೋಮಶೇಖರ್ ತಮ್ಮ ಮಾನಸಿಕ ತುಮುಲವನ್ನು ಮಾಧ್ಯಮಗಳ ಮುಂದೆ ಹೇಳಿಕೊಳ್ಳುತ್ತಿದ್ದಾರೆ, ತನ್ನನ್ನು ಕಾಂಗ್ರೆಸ್ ಗೆ ಕಳಿಸಲು ಬಿಜೆಪಿ ಸಿದ್ಧವಾಗಿದೆ ಅನ್ನೋ ಅರ್ಥದಲ್ಲಿ ಮಾತಾಡಿದ್ದರು. ವಿಡಿಯೋ ನೋಡುತ್ತಿದ್ದರೆ, ಅವರು ಹೇಳಿದ್ದರಲ್ಲಿ ಉತ್ಪ್ರೇಕ್ಷೆ ಇಲ್ಲವೆನಿಸುತ್ತದೆ.