ರೈತರಿಗೆ ಯಾವ ಕಾರಣಕ್ಕೂ ನೋಟೀಸ್ ನೀಡಲ್ಲ, ಆದರೆ ವಕ್ಫ್ ಜಮೀನನ್ನು ಎನ್ಕ್ರೋಚ್ ಮಾಡಿರುವ ಖಾಸಗಿ ವ್ಯಕ್ತಿಗಳಿಗೆ ನೋಟೀಸ್ ನೀಡಿ ಜಮೀನು ವಾಪಸ್ಸು ಪಡೆಯಲಾಗುವುದು ಎಂದು ಹೇಳಿದ ಸಚಿವ ಜಮೀರ್, ಅತಿಕ್ರಮಣಕಾರರಲ್ಲಿ ಶೇಕಡ 90ರಷ್ಟು ಜನ ಮುಸಲ್ಮಾನರಾಗಿದ್ದಾರೆ ಎಂದರು.