ಶಾಸಕ ಶಿವಲಿಂಗೇಗೌಡ ಬಸವಣ್ಣನವರ ಬಗ್ಗೆ ಮಾತಾಡುವಾಗ ಕೊಂಚ ಆವೇಶಭರಿತರಾಗಿದ್ದರು. ಅವರ ಮಾತುಗಳನ್ನು ತುಂಡರಿಸುವ ಪ್ರಯತ್ನವನ್ನು ಅವರ ಪಕ್ಷದವರೇ ಆಗಿರುವ ಬಸವರಾಜ ರಾಯರೆಡ್ಡಿ ಮಾಡುತ್ತಿದ್ದರು. ಪ್ರಾಯಶಃ ಅದೇ ಕಾರಣಕ್ಕೆ ಗೌಡರು ಧ್ವನಿಯೇರಿಸಿ ಮಾತಾಡಿದಾಗ ಸ್ಪೀಕರ್ ಯುಟಿ ಖಾದರ್ ಮಧ್ಯಪ್ರವೇಶಿಸಿ ಟೋನ್ ಕಮ್ಮಿ ಮಾಡುವಂತೆ ಹೇಳಿದರು.