ಎಲ್ಲ 135 ಶಾಸಕರಿಗೆ ಸ್ಥಾನಗಳನ್ನು ನೀಡುವುದು ಸಾಧ್ಯವಿಲ್ಲ, ತನ್ನಂತೆ ನಾಲ್ಕೈದು ಬಾರಿ ಆಯ್ಕೆಯಾಗಿರುವವರು ಸಾಕಷ್ಟು ಜನರಿದ್ದಾರೆ, ಹಾಗಾಗಿ ವರಿಷ್ಠರು ನೀಡಿರುವ ಜವಾಬ್ದಾರಿಯ ಬಗ್ಗೆ ತೃಪ್ತಿ ಇದೆ ಅದನ್ನು ಪ್ರಾಮಾಣಿಕತೆ ಮತ್ತು ಮುತುವರ್ಜಿಯಿಂದ ನಿಭಾಯಿಸುವುದಾಗಿ ಶಾಸಕ ನಾಯಕ್ ಹೇಳಿದರು.