ವರು ಬಿಜೆಪಿಯಲ್ಲಿ ಮುಂದುವರೆದರೂ ಕಾಂಗ್ರೆಸ್ ನಾಯಕರ ಗುಣಗಾನ ಮಾಡೋದು ತಮ್ಮ ಪಕ್ಷದ ನಾಯಕರನ್ನು ತೆಗಳುವುದನ್ನು ನಿಲ್ಲಿಸಲಿಲ್ಲ. ಅವರ ಮತ್ತು ಅವರಷ್ಟೇ ಹಿರಿಯ ನಾಯಕ, ಬಿಜೆಪಿ ಸಂಸದ ವಿ ಶ್ರೀನಿವಾಸ ಪ್ರಸಾದ್ ನಡುವೆ ನಡೆದ ಮಾತಿನ ಕಾಳಗ ಕನ್ನಡಿಗರು ಮರೆತಿರಲಾರರು.