ಮಳವಳ್ಳಿಯ ಧೂರ್ತ ಸೂರ್ಯ

ನಂತರ ಸೂರ್ಯ, ಮೇರಿಯವರು ತಂದ ಜ್ಯೂಸಲ್ಲಿ ಮತ್ತ ಬರುವ ಔಷಧಿ ಬೆರೆಸಿ ಅದನ್ನು ಕುಡಿಸಿ ಅವರು ಪ್ರಜ್ಞಾಹೀನರಾದ ಬಳಿಕ ದುಡ್ಡಿನೊಂದಿಗೆ ಪರಾರಿಯಾಗುತ್ತಾನೆ. ಮಳವಳ್ಳಿ ಉಪವಿಭಾಗ ಹಲಗೂರು ವೃತ್ತ ಬೆಳಕವಾಡಿ ಠಾಣೆ ಪೊಲೀಸರು ಸೂರ್ಯನನ್ನು ಹಿಡಿದು ಕತ್ತಲು ಕೋಣೆಯಲ್ಲಿ ಹಾಕಿದ್ದಾರೆನ್ನುವುದು ಬೇರೆ ವಿಚಾರ ಮಾರಾಯ್ರೇ.