ಬಿಜೆಪಿ ಎಮ್ಮೆಲ್ಸಿ ಹೆಚ್ ವಿಶ್ವನಾಥ್

ಸಿದ್ದರಾಮಯ್ಯ ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕಿದೆ, ಮುಡಾ ಹಗರಣದಲ್ಲಿ ಅವರ, ಕುಟುಂಬ ಮತ್ತು ಪಟಾಲಂನ ಪಾತ್ರವೇನು? ಇವರಿಂದ ಮುಡಾಗೆ ಆಗಿರುವ ನಷ್ಟವೆಷ್ಟು? ಇವರ ಕಠೋರ ಮಾತುಗಳಿಂದ ಎಷ್ಟು ಅಧಿಕಾರಿಗಳು ಇದುವರೆಗೆ ಸಾವನ್ನಪ್ಪಿದ್ದಾರೆ? ಈ ಪ್ರಶ್ನೆಗಳಿಗೆಲ್ಲ ಸಿದ್ದರಾಮಯ್ಯ ಸಮಾವೇಶದಲ್ಲಿ ಉತ್ತರಿಸಬೇಕು, ಇಲ್ಲದಿದ್ದರೆ ತಾವೊಂದು ಸಾಧನಾ ಸಮಾವೇಶ ನಡೆಸಿ ಜನರಿಗೆ ವಿಷಯಗಳನ್ನು ತಿಳಿಸುವುದಾಗಿ ವಿಶ್ವನಾಥ್ ಹೇಳಿದರು.