ಸಿದ್ದರಾಮಯ್ಯಗೆ ಸನ್ಮಾನ

ನನ್ನ ಸ್ವಾಗತಕ್ಕೆ ಹಾರ ತುರಾಯಿಗಳನ್ನು ತರಬೇಡಿ ಎಂದು ಸಿದ್ದರಾಮಯ್ಯ ಬಹಳ ದಿನಗಳ ಹಿಂದೆಯೇ ಹೇಳಿದ್ದಾರೆ. ಹಾಗಾಗೇ, ಕಾರ್ಯಕರ್ತರು ಹೂವಿನ ಹಾರ ತಂದರೂ ಹಾಕಿಸಿಕೊಳ್ಳೋದಿಲ್ಲ. ಆದರೆ, ಇಲ್ಲಿ ಹಾರಗಳನ್ನು ನಿರಾಕರಿಸದಿರೋದು ಆಶ್ಚರ್ಯ ಮೂಡಿಸುತ್ತದೆ.