ಮಂಡ್ಯದ ಮತದಾರರು, 2018 ರಲ್ಲಿ ಕುಮಾರಸ್ವಾಮಿಯವರ ಮಗನನ್ನು ತಿರಸ್ಕರಿಸಿದ್ದರು ಮತ್ತು 2023 ವಿಧಾನಸಭಾ ಚುನಾವಣೆಯಲ್ಲೂ ಜೆಡಿಎಸ್ ಪಕ್ಷಕ್ಕೆ ಮಣೆ ಹಾಕಿರಲಿಲ್ಲ, ಈಗ ಗೆಲ್ಲಿಸಿದ್ದಾರೆ, ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಏನು ಮಾಡುತ್ತಾರೋ ಕಾದು ನೋಡೋಣ ಎಂದು ಚಲುವರಾಯಸ್ವಾಮಿ ಹೇಳಿದರು.