ಸಚಿವ ಎಂಬಿ ಪಾಟೀಲ್

ವಕ್ಫ್ ವಿರುದ್ಧ ಬಿಜೆಪಿಯ ಹೋರಾಟ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಡುವಿನ ಪ್ರತಿಷ್ಠೆಯ ಕಾಳಗವಾಗಿದೆ, ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಯತ್ನಾಳ್ ಪ್ರಯತ್ನಿಸುತ್ತಿದ್ದರೆ ಪಕ್ಷದಲ್ಲಿ ಶಾಸಕನ ಮಹತ್ವ ಕಡಿಮೆ ಮಾಡೋದರ ಮೇಲೆ ಅಧ್ಯಕ್ಷರ ಗಮನ ನೆಟ್ಟಿದೆ ಎದು ಪಾಟೀಲ್ ಹೇಳಿದರು.